ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ನರೇಗಲ್‌: ಎತ್ತುಗಳ ಕೊರತೆ ನೀಗಿಸಲು ಬೈಕ್‌ ಬಳಸಿದ ರೈತರು

ಚಂದ್ರು ಎಂ. ರಾಥೋಡ್‌
Published : 26 ಜೂನ್ 2025, 5:36 IST
Last Updated : 26 ಜೂನ್ 2025, 5:36 IST
ಫಾಲೋ ಮಾಡಿ
Comments
ದನಕರುಗಳಿಗೆ ಮೇವಿನ ಕೊರತೆ  ಕಾರಣ ಸಾಕಲು ಹಿಂಜರಿಯುತ್ತಾರೆ. ಇದರಿಂದ ಉಳುಮೆಗೆ ಎತ್ತುಗಳು ಸಿಗುತ್ತಿಲ್ಲ. ಸರ್ಕಾರ ಮೇವಿನ ಬ್ಯಾಂಕ್‌ ಸ್ಥಾಪಿಸಿದರೆ, ಕೃಷಿಗೆ ಅನುಕೂಲ ಆಗಬಹುದು
ವೀರೇಶ ನೇಗಲಿ, ಸಾವಯವ ಕೃಷಿಕ, ಕೋಟುಮಚಗಿ
ನಮ್ಮಲ್ಲಿ ಕೃಷಿಗೆ ಅಗತ್ಯವಿದ್ದಾಗ ಹೊಲದಲ್ಲಿ ದುಡಿಯಲು ಕಾರ್ಮಿಕರು ಹಾಗೂ ಉಳುಮೆ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹೀಗಾಗಿ ಬೈಕ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ
ವಿರೂಪಾಕ್ಷ ಲಕ್ಕನಗೌಡ್ರ, ರೈತ, ನರೇಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT