‘ಹದಿನೈದು ದಿನದ ಬೆಳೆಗೆ ಲದ್ದಿಹುಳು ಗಂಟ ಬಿದ್ದೇತ್ರೀ. ಮದ್ಲ ಮಳಿ ಇಲ್ಲದ ತ್ರಾಸ ಆಗೇತಿ. ಇಂಥದರಾಗ ಹುಳ ನಮ್ಮ ಹೊಲದ ಬೆಳೀನ ಕಡದು ಹಾಳ ಮಾಡಕತ್ತೈತ್ರೀ’, ಲದ್ದಿಹುಳು ಬೆಳೆಯ ಸುಳಿಯಲ್ಲಿ ತತ್ತಿ ಇಟ್ಟು ಅಲ್ಲಿಯೇ ಮರಿ ಮಾಡುತ್ತದೆ. ಹುಳುಗಳು ಬೆಳೆದಂತೆ ರಸ ಹೀರುವುದರಿಂದ ಗಿಡದ ಎಲೆಗಳು ಒಣಗಲಾರಂಭಿಸುತ್ತವೆ. ಆದಷ್ಟು ಬೇಗನೇ ಹುಳುವನ್ನು ನಿಯಂತ್ರಿಸದಿದ್ದರೆ ಇಡೀ ಬೆಳೆಯೇ ಹಾಳಾಗುತ್ತದೆ’ ಎಂದು ಅಲವತ್ತುಕೊಂಡರು.