ಬ್ಯಾಂಕ್ ನೌಕರರಾದ ವಿಜಯ, ಮೌಲಾಸಾಬ, ದೀಪಕ್, ನಾಗೇಂದ್ರ, ಅಶೋಕ ಗೌಡರ, ಹರೀಶ ಬಾಗಲಕೋಟೆ, ಅಮರೇಶ್ವರ, ಪುಂಡಲೀಕ, ಮಂಜುನಾಥ ದೊಡ್ಡಮನಿ, ಸಿದ್ದು, ನರಸಿಂಹ, ರಾಜು, ಶಿವಾನಂದ ಗಾಮನಗಟ್ಟಿ, ಪ್ರೇಮಾ ಪಾಟೀಲ, ಕಮಲ ಬಾಷಾ, ಇನಾಮತಿ, ವಿಜಯಲಕ್ಷ್ಮೀ ಅಂಗಡಿ, ಯಶೋದಾ, ಅಕ್ಷತಾ, ಮಾಧುರಿ ಗಾಯಕವಾಡ, ಪರಶುರಾಮ, ಮಹಾಂತಪ್ಪ ಕಡಿವಾಲ, ದೀಪಿಕಾ, ಶಬಾನಾ, ಗಾಯತ್ರಿ, ಭಾಗ್ಯಶ್ರೀ, ಬಾಲಾಜಿರಾವ ಕುಲಕರ್ಣಿ ಮುಷ್ಕರದಲ್ಲಿ ಭಾಗವಹಿಸಿದ್ದರು.