ಹಡಪದ ಅಪ್ಪಣ್ಣ ಸೇರಿ ಬಸವಾದಿ ಶರಣರು ಎಲ್ಲರನ್ನೂ ಸಮಾನವಾಗಿ ಕಾಣಲು ತಿಳಿಸಿದ್ದಾರೆ. ಅವರ ಆಶಯದಂತೆ ಶಿಂಗಟಾಲೂರ ಗ್ರಾಮದಲ್ಲಿ ಜಾತಿ ಭೇದಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿ ಕ್ಷೌರ ಮಾಡಲಾಗುವುದು
ದೇವು ಹಡಪದ, ಅಧ್ಯಕ್ಷ ಹಡಪದ ಅಪ್ಪಣ್ಣ ಸಮಾಜ ರಾಜ್ಯ ಘಟಕ
ವಿವಿಧ ಇಲಾಖೆಗಳ ನೆರವಿನೊಂದಿಗೆ ಶಿಂಗಟಾಲೂರದಲ್ಲಿ ಕ್ಷೌರದ ಅಂಗಡಿ ತೆರೆಯಲಾಗಿದೆ. ಇದು ಮಾದರಿ ಕ್ರಮವಾಗಿದೆ. ಇದರಿಂದ ತಾರತಮ್ಯ ನಿವಾರಣೆಯಾದರೆ ಶ್ರಮ ಸಾರ್ಥಕ
ಎರ್ರಿಸ್ವಾಮಿ ಪಿ.ಎಸ್, ತಹಶೀಲ್ದಾರ್
ದಲಿತರೂ ಸೇರಿ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ಷೌರದ ಅಂಗಡಿ ತೆರೆಯಲಾಗಿದೆ