‘ಮೇಕೆದಾಟು ಯೋಜನೆ ಕರ್ನಾಟಕದ್ದು, ಅದು ಆಗಲೇಬೇಕು ಎಂಬುದು ನಮ್ಮ ಛಲ. ಅದೇ ನಮ್ಮ ಈಗಿನ ಹೋರಾಟ. ಕಾವೇರಿ ವಿವಾದದಲ್ಲಿ ನಮ್ಮ ಪಾಲಿನ ನೀರು ಎಷ್ಟು ಎಂಬುದು ಈಗಾಗಲೇ ನಿರ್ಣಯ ಆಗಿದೆ. ನಮಗೆ ಬಂದಿರುವ ಪಾಲನ್ನು ಕುಡಿಯುವ ನೀರಿಗಾಗಿ, ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬೇಕು ಎಂಬ ಯೋಜನೆಯನ್ನು ತುಂಬ ಹಿಂದೆಯೇ ರೂಪಿಸಲಾಗಿದೆ. ಈಗಿನ ವಿನೂತನ ತಂತ್ರಜ್ಞಾನ ಬಳಸಿ ಅಲ್ಲಿ 800 ಮೆಗಾವ್ಯಾಟ್ನಷ್ಟು ವಿದ್ಯುತ್ ಕೂಡ ಉತ್ಪಾದಿಸಬಹುದು’ ಎಂದು ಹೇಳಿದರು.