ಗದಗ: ‘ಕೋವಿಡ್–19ಗೆ ಕಾರಣವಾಗುವ ಕೊರೊನಾ ವೈರಸ್ನ ನೂತನ ಸ್ವರೂಪ ಪತ್ತೆಯಾದ ದೇಶಗಳಿಂದ ಈವರೆಗೆ ರಾಜ್ಯಕ್ಕೆ 12,300 ಮಂದಿ ಬಂದಿದ್ದಾರೆ. ಆದರೆ, ಸರ್ಕಾರ 2,300 ಜನರು ಬಂದಿದ್ದಾರೆ ಎಂದು ಸುಳ್ಳು ಹೇಳುತ್ತಿದೆ. ಈ ರೀತಿ ಸತ್ಯ ಮರೆಮಾಚುತ್ತಾ ಹೋದರೆ ಮುಂದೆ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.