‘ಜಿಲ್ಲಾಡಳಿತ ಆಮ್ಲಜನಕವನ್ನು ಇಷ್ಟೇ ಪ್ರಮಾಣದಲ್ಲಿ ಉಪಯೋಗಿಸಬೇಕು, ಹೆಚ್ಚಿನ ಆಮ್ಲಜನಕ ಇಲ್ಲ ಎಂದು ಹೇಳುವ ಸ್ಥಿತಿಗೆ ಬಂದಿದೆ. ಪ್ರತಿದಿನ ನಮಗೆ 18ರಿಂದ 20 ಕೆ.ಎಲ್. ಆಮ್ಲಜನಕ ಒದಗಿಸದೇ ಹೋದರೆ ಆಕ್ಸಿಜನ್ ಬೆಡ್ ಸಿಗದೇ ಆಸ್ಪತ್ರೆ ಅವರಣದಲ್ಲೇ ಸೊಂಕಿತರು ಸಾವನ್ನಪ್ಪಬೇಕಾದೀತು. ಆದ್ದರಿಂದ ದಯವಿಟ್ಟು ತಕ್ಷಣವೇ ಜಾಗೃತಾಗಿ ಆಮ್ಲಜನಕ ಪೂರೈಕೆಗೆ ತುರ್ತು ಕ್ರಮ ವಹಿಸಿ’ ಎಂದು ಅವರು ಮನವಿ ಮಾಡಿದ್ದಾರೆ.