ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ | ಡಿಕೆಶಿ ಮೆಚ್ಚಿಸಲು ಸಿಎಂಗೆ ಪತ್ರ: ಆರೋಪ

ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ವೆಂಕನಗೌಡ ಕಿಡಿ
Published : 26 ಜೂನ್ 2025, 5:31 IST
Last Updated : 26 ಜೂನ್ 2025, 5:31 IST
ಫಾಲೋ ಮಾಡಿ
Comments
ಅವಳಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಊರಿನ ಜನ ಎಚ್‌.ಕೆ.ಪಾಟೀಲರಿಗೆ ಮತ ಹಾಕಿದ್ದು ಅವರು ಕನಿಷ್ಠ 15 ದಿನಕ್ಕೆ ಒಮ್ಮೆಯಾದರೂ ತುಂಗಭದ್ರಾ ನೀರು ಕುಡಿಸುವ ವ್ಯವಸ್ಥೆ ಮಾಡಬೇಕು
ವೆಂಕನಗೌಡ ಆರ್‌. ಗೋವಿಂದಗೌಡ್ರ ಜೆಡಿಎಸ್‌ ರಾಜ್ಯ ವಕ್ತಾರ
ಆಗಸ್ಟ್‌ನಲ್ಲಿ ನಿಖಿಲ್‌ ಗದಗ ಜಿಲ್ಲಾ ಪ್ರವಾಸ
ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗಸ್ಟ್‌ನಲ್ಲಿ ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿಂದೆ ಗದಗ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿತ್ತು. ಅದನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವೆಂಕನಗೌಡ ಆರ್‌.ಗೋವಿಂದಗೌಡ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT