ಈ ಪ್ರಕರಣಕ್ಕೆ ಸಾಕ್ಷಿದಾರರಾಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಡ್ ರೇಸ್ ಎಲೆಕ್ಟ್ರಾನಿಕ್ಸ್, ಬಿ.ಎಚ್.ರಸ್ತೆ, 2ನೇ ತಿರುವಿನ ನಿವಾಸಿಗಳಾದ ಜಗದೀಶ ರಾಜಶೇಖರಯ್ಯ, ಶಿವಶಂಕರ ನಾಗಪ್ಪ, ಮಂಜುನಾಥ ಎಚ್. ಕೆ. ಸುಬ್ಬರಾವ್ ಅವರಿಗೆ ನ್ಯಾಯಾಲಯದಲ್ಲಿ ಜಪ್ತಾದ ಮುದ್ದೆಮಾಲು ₹70 ಸಾವಿರವನ್ನು ಸಮನಾಗಿ ನೀಡಲು ಆದೇಶಿಸಿದೆ.