ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಲಕ್ಕುಂಡಿ | ನಿಧಿ ಸಿಕ್ಕಲ್ಲಿ ಉತ್ಖನನ ಆರಂಭ: ಪ್ರಾಚ್ಯಾವಶೇಷಗಳು ಸಿಗುವ ನಿರೀಕ್ಷೆ

Published : 16 ಜನವರಿ 2026, 16:18 IST
Last Updated : 16 ಜನವರಿ 2026, 16:18 IST
ಫಾಲೋ ಮಾಡಿ
Comments
ಲಕ್ಕುಂಡಿ ಗ್ರಾಮ ಸ್ಥಳಾಂತರ ವಿಷಯ ಉತ್ಖನನದಲ್ಲಿ ಸಿಗುವ ‍ಪ್ರಾಚ್ಯಾವಶೇಷಗಳ ಮಹತ್ವವನ್ನು ಆಧರಿಸಿ ನಿರ್ಧಾರವಾಗಲಿದೆ. ಆಗ ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು
–ಸಿ.ಎನ್‌.ಶ್ರೀಧರ್ ಜಿಲ್ಲಾಧಿಕಾರಿ
ಈಗ ಆರಂಭಿಸಿರುವ ಉತ್ಖನನದ ಸ್ಥಳ ಪ್ರಜ್ವಲ್‌ ರಿತ್ತಿಗೆ ನಿಧಿ ಸಿಕ್ಕ ಜಾಗದಿಂದ 200 ಮೀಟರ್‌ ದೂರಲ್ಲಿದೆ. ಟಂಕಸಾಲೆ ಇದ್ದ ಜಾಗದಿಂದ 60 ಮೀಟರ್‌ ದೂರದಲ್ಲಿದೆ. ಹಾಗಾಗಿ ಈ ಉತ್ಖನನ ಹೆಚ್ಚು ಮಹತ್ವ ಪಡೆದಿದೆ.
ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT