ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ವೀರಮ್ಮ ಜ್ಞಾನೋಪಂಥ್, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿ.ಎಸ್. ಹೊಸಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ, ಗದಗ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ, ಶಾಲೆಯ ಮುಖ್ಯ ಶಿಕ್ಷಕಿ ಎಂ.ಎಂ. ಕರ್ಜಗಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಪ್ರದೀಪ ಕುಮಾರ, ಜ್ಞಾನೋಪಂಥ್, ಮಂಜುನಾಥ ದಾಟನಾಳ, ಧರ್ಮಪ್ಪ ಚಿಕ್ಕದಾಳ, ರೇಣುಕಾ ದ್ಯಾಮಣ್ಣವರ, ಗ್ರಾಮದ ಹಿರಿಯರಾದ ಯಲ್ಲಪ್ಪ ಚಿಕ್ಕದಾಳ, ಶಶಿಧರ ಹುಬ್ಬಳ್ಳಿ ಇದ್ದರು.