ರೋಣ |ವಕ್ಕಣೆ ಯಂತ್ರಗಳ ಹಾವಳಿ: ದಿಕ್ಕುತೋಚದ ಪರಿಸ್ಥಿತಿಯಲ್ಲಿ ಕಾರ್ಮಿಕರು
ಉತ್ತರ ಭಾರತದ ವಕ್ಕಣೆ ಯಂತ್ರಗಳ ಹಾವಳಿಗೆ ಬಸವಳಿದ ಸ್ಥಳೀಯರು
ಉಮೇಶ ಬಸನಗೌಡರ
Published : 26 ಜನವರಿ 2024, 5:40 IST
Last Updated : 26 ಜನವರಿ 2024, 5:40 IST
ಫಾಲೋ ಮಾಡಿ
Comments
ಬೇರೆ ರಾಜ್ಯದವರು ಬಂದ ಮೇಲೆ ನಮ್ಮ ರೈತರು ನಮ್ಮಿಂದ ದೂರವಾಗಿದ್ದು ಹೆಸರು ಮತ್ತು ಕಡಲೆ ರಾಶಿಯ ಸಂದರ್ಭದಲ್ಲಿ ಪ್ರತಿವರ್ಷ ₹60 ರಿಂದ ₹70 ಸಾವಿರ ದುಡಿಯುತ್ತಿದ್ದೆವು. ಈಗ ಅದು ಸಾಧ್ಯವಾಗುತ್ತಿಲ್ಲ
ದೇವಪ್ಪ ಸ್ಥಳೀಯ ವಕ್ಕಣೆ ಯಂತ್ರದ ಮಾಲೀಕ
ರೈತರು ತಳಗಾಳುಗಳಿಂದ ವರ್ಷಪೂರ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ ಈಗ ಮಕ್ಕಳು ಮನೆಯವರ ಹೊಟ್ಟೆಹೊರೆಯುವುದೇ ಸಮಸ್ಯೆಯಾಗಿದೆ