ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ನರಗುಂದ: ನದಿ ಪಾತ್ರದ ಜನರಿಗೆ ಮತ್ತೇ ಆತಂಕ

Published : 20 ಆಗಸ್ಟ್ 2025, 5:00 IST
Last Updated : 20 ಆಗಸ್ಟ್ 2025, 5:00 IST
ಫಾಲೋ ಮಾಡಿ
Comments
ಮಲಪ್ರಭಾ ಪ್ರವಾಹ ಲಕಮಾಪುರದ ಜಮೀನುಗಳಿಗೆ ಪ್ರವೇಶ ಮಾಡಿದೆ. ಇದರಿಂದ ಸ್ವಲ್ಪ ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಗ್ರಾಮದತ್ತ ಬಂದರೆ ಜನರ ಸುರಕ್ಷತೆಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ
ಶ್ರೀಶೈಲ ತಳವಾರ, ತಹಶೀಲ್ದಾರ್ ,ನರಗುಂದ
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ಪ್ರವಾಹದಿಂದ ಹಳೆ ಮಲಪ್ರಭಾ ಸೇತುವೆ ಮುಳುಗಡೆಯಾಗಿ ಕೊಣ್ಣೂರ-ಗೋವನಕೊಪ್ಪ ಸಂಚಾರ ಸ್ಥಗಿತಗೊಂಡಿದೆ 
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ಪ್ರವಾಹದಿಂದ ಹಳೆ ಮಲಪ್ರಭಾ ಸೇತುವೆ ಮುಳುಗಡೆಯಾಗಿ ಕೊಣ್ಣೂರ-ಗೋವನಕೊಪ್ಪ ಸಂಚಾರ ಸ್ಥಗಿತಗೊಂಡಿದೆ 
ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ಪ್ರವಾಹ ನುಗ್ಗಿದ್ದು ಎಸಿ ಗಂಗಪ್ಪ ಭೇಟಿ ನೀಡಿ ರೈತರ ಜೊತೆ ಚರ್ಚಿಸಿದರು 
ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ಪ್ರವಾಹ ನುಗ್ಗಿದ್ದು ಎಸಿ ಗಂಗಪ್ಪ ಭೇಟಿ ನೀಡಿ ರೈತರ ಜೊತೆ ಚರ್ಚಿಸಿದರು 
ನರಗುಂದ ತಾಲ್ಲೂಕು ಲಕಮಾಪುರ ಗ್ರಾಮದಲ್ಲಿ ಎಸಿ ಗಂಗಪ್ಪ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರ ಜೊತೆ ಸಭೆ ನಡೆಸಿದರು 
ನರಗುಂದ ತಾಲ್ಲೂಕು ಲಕಮಾಪುರ ಗ್ರಾಮದಲ್ಲಿ ಎಸಿ ಗಂಗಪ್ಪ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರ ಜೊತೆ ಸಭೆ ನಡೆಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT