ಈ ಸಂದರ್ಭದಲ್ಲಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ, ನಗರ ಘಟಕದ ಅಧ್ಯಕ್ಷ ಅಪ್ಪು ಉಮಚಗಿ, ಲಕ್ಷ್ಮೇಶ್ವರ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಆಶ್ಪಾಕ್ ಬಾಗೋಡಿ, ಮುಜಾಮಿಲ್ ಬೇಫಾರಿ, ನಗರ ಘಟಕದ ಯುವ ಘಟಕದ ಅಧ್ಯಕ್ಷ ಪ್ರಕಾಶ ಉದ್ದನಗೌಡ್ರ, ರಾಮು ನಾಯ್ಕರ್, ಶಂಕರಗೌಡ ಪಾಟೀಲ, ಪ್ರವೀಣ ಗಾಣಿಗೇರ, ಸುಲೇಮಾನ್ ಬೂದಿಹಾಳ, ದುದ್ದು ಅಕ್ಕಿ, ಖೈಸರ್ ಮಹಮ್ಮದಲಿ, ಮೈನು ಮನಿಯಾರ್, ದ್ಯಾಮೇಶ ಬಾರ್ಕಿ, ಮುತ್ತುರಾಜ ಅಮರಾಪುರ, ಕಾರ್ತಿಕ ಗುಡಗೇರಿ ಇದ್ದರು.