ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ರೋಣ: ವೈಜ್ಞಾನಿಕ ಪದ್ಧತಿಯಲ್ಲಿ ದಾಳಿಂಬೆ ಕೃಷಿ

ಕೀಟಬಾಧೆ ಹಾಗೂ ಪಕ್ಷಿಬಾಧೆ ನಿಯಂತ್ರಿಸಲು ನಿಯಂತ್ರಣ ಬಲೆ ಅಳವಡಿಕೆ
ಉಮೇಶ ಬಸನಗೌಡ್ರ
Published : 2 ಮೇ 2025, 4:20 IST
Last Updated : 2 ಮೇ 2025, 4:20 IST
ಫಾಲೋ ಮಾಡಿ
Comments
ದಾಳಿಂಬೆ ಬೆಳೆಯ ಆರೈಕೆಯಲ್ಲಿ ನಿರತರಾಗಿರುವ ರೈತ ಶಿವಾನಂದಪ್ಪ ಗಡಿಗಿ
ದಾಳಿಂಬೆ ಬೆಳೆಯ ಆರೈಕೆಯಲ್ಲಿ ನಿರತರಾಗಿರುವ ರೈತ ಶಿವಾನಂದಪ್ಪ ಗಡಿಗಿ
ತೋಟಗಾರಿಕೆ ಬೆಳೆಗಳು ಪ್ರಾರಂಭದಲ್ಲಿ ಹೆಚ್ಚಿನ ಬಂಡವಾಳ ನಿರೀಕ್ಷಿಸಿದರೂ ಒಮ್ಮೆ ಫಲ ಕೊಡಲು ಪ್ರಾರಂಭಿಸಿದರೆ ಅದರ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ
ಶಿವಾನಂದಪ್ಪ ಗಡಗಿ ದಾಳಿಂಬೆ ಬೆಳೆಗಾರ
ಸಾಂಪ್ರದಾಯಿಕ ಮಾದರಿಗಿಂತ ಶಿವಾನಂದಪ್ಪ ಅವರ ರೀತಿಯಲ್ಲಿ ವೈಜ್ಞಾನಿಕ ಮಾದರಿಯ ಕೃಷಿ ಹಾಗೂ ಸೂಕ್ತ ಸಮಯದಲ್ಲಿ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದಲ್ಲಿ ಉತ್ತಮ ಆದಾಯ ಗಳಿಸಬಹುದು
ಗಿರೀಶ ಹೊಸೂರು ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT