ಬಣಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ವೀರೇಶ ವೀರಭದ್ರಪ್ಪ ಮುನವಳ್ಳಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಧರ್ಮದರ್ಶಿ ರಾಜಪ್ಪ ಮಿಣಜಗಿ, ಶಿವಪುತ್ರಪ್ಪ ಬೇವಿನಮರದ, ಈರಣ್ಣ ನಾಗಪ್ಪ ಕಾತರಕಿ, ಶಂಭು ವೀರಪ್ಪ ಕಾರಕಟ್ಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಧರ್ಮದರ್ಶಿ ಮಹೇಶ ಗಡಾದ, ಶಿವಬಸಪ್ಪ ಯಂಡಿಗೇರಿ, ಅರುಣ ಶಂಕ್ರಪ್ಪ ಮುನವಳ್ಳಿ, ಹಾವೇರಿ- ಗದಗ ಲೋಕಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಚಂದ್ರು ಬಸಪ್ಪ ತಡಸದ, ಬಣಗಾರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ ರಾಚಪ್ಪ ಕೆರೂರ ಇದ್ದರು.