ಗದಗ ತಾಲ್ಲೂಕು, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲ್ಲೂಕುಗಳ ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ಪಾಲಕಿಯಲ್ಲಿ ದೇವರನ್ನು ಕೂರಿಸಿಕೊಂಡು ಕಾಲ್ನಡಿಗೆಯಲ್ಲಿ ತುಂಗಭದ್ರಾ ನದಿಗೆ ಹೋಗಿ, ನೀರಿನಲ್ಲಿ ದೇವರಿಗೆ ಗಂಗಾಪೂಜೆ ಮಾಡಿಸುತ್ತಿದ್ದರು. ಅಲ್ಲಿಯೇ ತಿಂಡಿ, ಪ್ರಸಾದ ಸಿದ್ಧಪಡಿಸಿ ವಿತರಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.