ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಡಂಬಳ | ಬತ್ತಿದ ಕೆರೆ: ಅಂತರ್ಜಲ ಕುಸಿಯುವ ಆತಂಕ

ಭೀಕರ ಬರಗಾಲದಿಂದಾಗಿ ಭದ್ರಾ ನದಿಯಲ್ಲೂ ನೀರಿಲ್ಲ
Published : 4 ಏಪ್ರಿಲ್ 2024, 6:11 IST
Last Updated : 4 ಏಪ್ರಿಲ್ 2024, 6:11 IST
ಫಾಲೋ ಮಾಡಿ
Comments
ಡಂಬಳ ಕೆರೆಯಲ್ಲಿ ನೀರು ಬತ್ತಿರುವುದು
ಡಂಬಳ ಕೆರೆಯಲ್ಲಿ ನೀರು ಬತ್ತಿರುವುದು
‘ಬರಗಾಲ ಎದುರಿಸಲು ಸಿದ್ಧ’
‘ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ತಗೆದುಕೊಳ್ಳಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಬರಗಾಲ ಎದುರಿಸಲು ತಾಲ್ಲೂಕ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ತಹಶೀಲ್ದಾರ್‌ ಧನಂಜಯ ಮಾಲಗಿತ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT