ಆಸ್ತಿ, ಕೌಟುಂಬಿಕ ಕಲಹ, ಭೂ ವ್ಯಾಜ್ಯ, ವೈಯಕ್ತಿಕ ದ್ವೇಷ, ಕುಡಿದ ಅಮಲಿನಲ್ಲಿ ಗಲಾಟೆ ಹಾಗೂ ದರೋಡೆ ಪ್ರಕರಣಗಳಲ್ಲಿ ಕೊಲೆಗಳು ನಡೆದಿವೆ. ಮೂರು ವರ್ಷದಲ್ಲಿ ನಡೆದ 139 ಕೊಲೆಗಳ ಪೈಕಿ 112 ಪ್ರಕರಣಗಳನ್ನು ಭೇದಿಸಲಾಗಿದೆ. ಕೆಲವು ತನಿಖೆ ಹಂತದಲ್ಲಿದ್ದರೇ, ಮತ್ತೆ ಕೆಲ ಪ್ರಕರಣ ಪತ್ತೆಯಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರ್.ಶ್ರೀನಿವಾಸ್ಗೌಡ ಹೇಳಿದರು.