ಅಬಕಾರಿ ಉಪ ಆಯುಕ್ತ ಪಿ.ಗೋಪಾಲಕೃಷ್ಣೇಗೌಡ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಚ್.ಎಂ.ರಘು ನೇತೃತ್ವದಲ್ಲಿ ವಲಯ ಅಬಕಾರಿ ನಿರೀಕ್ಷಕ ಶಂಕರಪ್ಪ, ಉಪ ನಿರೀಕ್ಷಕ ಎಸ್.ದೀಪಕ್, ಸಿಬ್ಬಂದಿಗಳಾದ ನಜರುದ್ದೀನ್ ಮುಜಾವರ, ಎ.ಎಂ. ಧ್ರುವಕುಮಾರ್, ಬಿ.ಎಸ್.ಪ್ರಮೋದ್, ವಾಹನ ಚಾಲಕ ಪುನೀತ್ ಕಾರ್ಯಾಚರಣೆಯಲ್ಲಿ ಇದ್ದರು.