ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಂಧ್ಯಗಿರಿ: ಬಾಹುಬಲಿ ಪಾದಗಳಿಗೆ ಅಭಿಷೇಕ, ಪುಷ್ಪವೃಷ್ಟಿ

Published : 3 ಏಪ್ರಿಲ್ 2025, 5:11 IST
Last Updated : 3 ಏಪ್ರಿಲ್ 2025, 5:11 IST
ಫಾಲೋ ಮಾಡಿ
Comments
ಶಾಂತಿ ಸ್ಥಾಪನೆಗಾಗಿ ಪ್ರತಿಷ್ಠಾಪನೆ ದಿನ
ವಿಂಧ್ಯಗಿರಿ ಪರ್ವತದ ಮೇಲೆ ಉತ್ತರಾಭಿಮುಖವಾಗಿ ಖಡ್ಗಾಸನ ಬಾಹುಬಲಿಯ 58.8 ಅಡಿ ಎತ್ತರ ಏಕಶಿಲಾ ವಿಗ್ರಹವನ್ನು ಕ್ರಿ.ಶ.981ರ ಚೈತ್ರ ಶುದ್ಧ ಪಂಚಮಿಯ ಮಾರ್ಚ್ 13 ರಂದು ಪ್ರತಿಷ್ಠಾಪಿಸಲಾಗಿದೆ. 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವಂತೆ ವಿಗ್ರಹ ನಿರ್ಮಾಣ ಮಾಡಿಸಿದ ಗಂಗರಸರ ಮಂತ್ರಿ ಚಾವುಂಡರಾಯ ಅಭಿಪ್ರಾಯ ಪಟ್ಟಿದ್ದ. ಅದರಂತೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಶಾಂತಿ ಸ್ಥಾಪನೆಯ ಉದ್ದೇಶದಿಂದ ಈ ಪ್ರತಿಷ್ಠಾಪನಾ ದಿನವನ್ನು ವರ್ಷಕ್ಕೊಮ್ಮೆ ಚೈತ್ರ ಶುದ್ಧ ಪಂಚಮಿಯಂದು ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT