ಜೈನರಗುತ್ತಿ ಹೊಯ್ಸಳ ಸಾಮ್ರಾಜ್ಯ ಉಳಿಸಿದ ಕ್ಷೇತ್ರ. ಜೈನರಗುತ್ತಿಗೆ ಪ್ರಾಚೀನ ಇತಿಹಾಸ ಇದೆ. ಹೀಗಾಗಿ ಕ್ಷೇತ್ರದಲ್ಲಿ ವೈಭವ ಮರುಕಳಿಸುತ್ತಿದೆ. ಕ್ಷೇತ್ರ ಮಾನಸಿಕ ನೆಮ್ಮದಿ ನೀಡುವ ತಾಣವಾಗಿದೆ.
ವೀರಸಾಗರ ಮುನಿಮಹಾರಾಜ್ ಜೈನ ಮುನಿ, ಯುವ ಸಂತ
ವೀರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಜೈನರಗುತ್ತಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ವೇದಿ ಪ್ರತಿಷ್ಠಾಪನೆ 24 ತೀರ್ಥಂಕರರ ಕಲ್ಪಧ್ರಮ ಅಭಿಷೇಕ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.
ಕೀರ್ತಿಕುಮಾರ್ ಶೀತಲನಾಥ ದಿಗಂಬರ, ಜೈನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ