ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು: ಜೈನರಗುತ್ತಿಯಲ್ಲಿ ಮನೆ ಮಾಡಿದ ಸಂಭ್ರಮ

Published : 18 ಫೆಬ್ರುವರಿ 2024, 4:48 IST
Last Updated : 18 ಫೆಬ್ರುವರಿ 2024, 4:48 IST
ಫಾಲೋ ಮಾಡಿ
Comments
ಜೈನರಗುತ್ತಿ ಹೊಯ್ಸಳ ಸಾಮ್ರಾಜ್ಯ ಉಳಿಸಿದ ಕ್ಷೇತ್ರ. ಜೈನರಗುತ್ತಿಗೆ ಪ್ರಾಚೀನ ಇತಿಹಾಸ ಇದೆ. ಹೀಗಾಗಿ ಕ್ಷೇತ್ರದಲ್ಲಿ ವೈಭವ ಮರುಕಳಿಸುತ್ತಿದೆ. ಕ್ಷೇತ್ರ ಮಾನಸಿಕ ನೆಮ್ಮದಿ ನೀಡುವ ತಾಣವಾಗಿದೆ.
ವೀರಸಾಗರ ಮುನಿಮಹಾರಾಜ್ ಜೈನ ಮುನಿ, ಯುವ ಸಂತ
ವೀರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಜೈನರಗುತ್ತಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ವೇದಿ ಪ್ರತಿಷ್ಠಾಪನೆ 24 ತೀರ್ಥಂಕರರ ಕಲ್ಪಧ್ರಮ ಅಭಿಷೇಕ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.
ಕೀರ್ತಿಕುಮಾರ್ ಶೀತಲನಾಥ ದಿಗಂಬರ, ಜೈನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT