ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು | ಜೋಳಕ್ಕೆ ಬಿಳಿ ಸುಳಿ ಕೇದಿಗೆ ರೋಗ

ಶರವೇಗದಲ್ಲಿ ಹೊಲ ಆವರಿಸುತ್ತಿರುವ ರೋಗ: ಹಳೇಬೀಡು ಭಾಗದ ರೈತರು ಕಂಗಾಲು
ಎಚ್‌ಎಸ್.ಅನಿಲ್ ಕುಮಾರ್
Published : 15 ಜುಲೈ 2025, 4:36 IST
Last Updated : 15 ಜುಲೈ 2025, 4:36 IST
ಫಾಲೋ ಮಾಡಿ
Comments
ಹಳೇಬೀಡು ಭಾಗದಲ್ಲಿ ಬಿಳಿಸುಳಿ ಕೇದಿಗೆ ರೋಗದಿಂದ ಕೊಳೆತು ಹೋಗುತ್ತಿರುವ ಮೆಕ್ಕೆಜೋಳದ ಗಿಡ
ಹಳೇಬೀಡು ಭಾಗದಲ್ಲಿ ಬಿಳಿಸುಳಿ ಕೇದಿಗೆ ರೋಗದಿಂದ ಕೊಳೆತು ಹೋಗುತ್ತಿರುವ ಮೆಕ್ಕೆಜೋಳದ ಗಿಡ
ಮುಸುಕಿನಜೋಳ ನಂಬಿಕೊಂಡು ಹೊಟ್ಟೆಗೆ ಹಿಟ್ಟು ಇಲ್ಲದಂತಾಗಿದೆ. ಜೋಳ ಬೆಳೆದಿರುವ ರೈತರನ್ನು ಸರ್ಕಾರ ಕೈಹಿಡಿಯಬೇಕಾಗಿದೆ.
ಭೈರೇಶ ರಾಜಗೆರೆ ರೈತ
ಪೂರ್ವ ಮುಂಗಾರಿನಲ್ಲಿ ಮಳೆ ಹೆಚ್ಚಾಗಿದ್ದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಜಮೀನಿನಲ್ಲಿ ನಿಂತ ನೀರನ್ನು ಬಸಿದು ಭೂಮಿ ಒಣಗಲು ಬಿಡಬೇಕು.
ತೇಜಸ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT