ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ಕುಮಾರ್, ಎಸಿಎಫ್ ಲಿಂಗರಾಜು, ತಹಶೀಲ್ದಾರ್ ಜೈಕುಮಾರ್, ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಕಾಫಿ ಬೆಳೆಗಾರ ಸುರೇಂದ್ರ, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಕೋಗರವಳ್ಳಿ ಸಂತೋಷ್, ಕಿತ್ತಲೆಮನೆ ರೋಹಿತ್ ಮಾತನಾಡಿದರು.