‘ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿರಾಗೆ 0.5 ಟಿಎಂಸಿ ಮತ್ತು ಪಾವಗಡಗೆ 0.8ಟಿಎಂಸಿ ನೀರು ಹಂಚಿಕೆ ಆಗಿದೆ. ಶೇಕಡಾ 90ರಷ್ಟು ಪೈಪ್ ಲೈನ್ ಕಾಮಗಾರಿ ನಡೆದಿದೆ.ಶಿರಾ, ಪಾವಗಡ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೊನೆ ಭಾಗಕ್ಕೆ ನೀರುತಲುಪಬೇಕಿದೆ. ಭೂಸ್ವಾಧೀನ ಸಂಬಂಧ ಏಳೆಂಟು ಜನರು ಕೋರ್ಟ್ಗೆ ಹೋಗಿದ್ದಾರೆ. ನಾಲ್ಕು ಕಡೆ ಅರಣ್ಯ ಇಲಾಖೆ ಅನುಮತಿ ನೀಡಬೇಕಾಗಿದೆ. ಮುಂದಿನ 15 ದಿನಗಳಲ್ಲಿಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದುಭರವಸೆ ನೀಡಿದರು.