ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಸಬಾ ಮರಸುವಿನಲ್ಲಿ ಜಾತ್ರೆ ಸಂಭ್ರಮ

ತಿರುಮಲ ರಂಗನಾಥಸ್ವಾಮಿ, ಗ್ರಾಮ ದೇವತೆ ಉಡಿಸಲಮ್ಮ ದೇವಿಗೆ ಪೂಜೆ
Published : 24 ಜೂನ್ 2025, 5:22 IST
Last Updated : 24 ಜೂನ್ 2025, 5:22 IST
ಫಾಲೋ ಮಾಡಿ
Comments
ಆಲೂರು ತಾಲ್ಲೂಕಿನ ಕಸಬಾ ಮರಸು ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಮುಂಭಾಗ ಪ್ರಾಯಶ್ಚಿತ್ತವಾಗಿ ಸಂಪ್ರೋಕ್ಷಣ ಹೋಮ ನಡೆಯಿತು
ಆಲೂರು ತಾಲ್ಲೂಕಿನ ಕಸಬಾ ಮರಸು ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಮುಂಭಾಗ ಪ್ರಾಯಶ್ಚಿತ್ತವಾಗಿ ಸಂಪ್ರೋಕ್ಷಣ ಹೋಮ ನಡೆಯಿತು
ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರೆ ಭಾನುವಾರ ಸಂಜೆಯಿಂದಲೇ ಪೂಜೆ ಪ್ರಧಾನ ಅರ್ಚಕ ಹರಿಪ್ರಸಾದ್ ತಂಡದವರಿಂದ ಪೂಜೆ
ಸರ್ಕಾರದ ನಿರ್ದೇಶನದಂತೆ ಪೂಜೆ ಕಾರ್ಯಗಳು ಜರುಗಿವೆ. ಗ್ರಾಮಸ್ಥರು ಒಗ್ಗೂಡಿ ದೇವಸ್ಥಾನದ ಅಭಿವೃದ್ಧಿಯೊಂದಿಗೆ ಉತ್ಸವಗಳು ನಿರಂತರವಾಗಿ ನಡೆಯಲಿ
ಮಲ್ಲಿಕಾರ್ಜುನ ತಹಶೀಲ್ದಾರ್ ಆಲೂರು ತಾಲ್ಲೂಕು
ಆಗಮ ಶಾಸ್ತ್ರದಲ್ಲಿ ಇರುವಂತೆ ಯಾವುದೆ ರಥೋತ್ಸವ ಉತ್ಸವಾದಿ ಆಚರಣೆಗಳು ಅನೇಕ ದಿನಗಳಿಂದ ನಿಂತು ಹೋಗಿದ್ದರೆ ಪ್ರಾಯಶ್ಚಿತ್ತವಾಗಿ ಸಂಪ್ರೋಕ್ಷಣ ಕಾರ್ಯಕ್ರಮವೆಂದು ಪರಿಗಣಿಸಿ ಮಾಡಬೇಕು
ಎಂ.ಎಸ್.ಹರಿಪ್ರಸಾದ್ ಪ್ರಧಾನ ಅರ್ಚಕ
ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರೆಯನ್ನು ಈಗ ಗ್ರಾಮಸ್ಥರೆಲ್ಲ ಸೇರಿ ಸಂಬಂಧಿಸಿದ ಪ್ರಾಯಶ್ಚಿತ್ತ ಹೋಮ ನೆರವೇರಿಸಿದ್ದೇವೆ
ವಿನಯ್ ರಾಜಶೇಖರ್ ಮರಸು ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT