ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ಹಾಸನಕ್ಕಿಲ್ಲ ರಸಗೊಬ್ಬರ ಕೊರತೆ: 43 ಸಾವಿರ ಟನ್‌ ಯೂರಿಯಾ ಪೂರೈಕೆ

ರೈತರಿಗೆ 37 ಸಾವಿರ ಟನ್‌ ವಿತರಣೆ
Published : 2 ಆಗಸ್ಟ್ 2025, 5:57 IST
Last Updated : 2 ಆಗಸ್ಟ್ 2025, 5:57 IST
ಫಾಲೋ ಮಾಡಿ
Comments
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದೆ.
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದೆ.
ಜಿಲ್ಲೆಯಲ್ಲಿ ಬೇಡಿಕೆಯಷ್ಟು ರಸಗೊಬ್ಬರದ ಪೂರೈಕೆಯಾಗಿದ್ದು ಯಾವುದೇ ಅಭಾವ ಉಂಟಾಗಿಲ್ಲ. ರೈತರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ..
–ರಮೇಶ್‌ಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಸದ್ಯಕ್ಕೆ ಕೃಷಿಯಲ್ಲಿ ಆಶಾದಾಯಕ ವಾತಾವರಣ ಇದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಬೇಕು.
–ಷಣ್ಮುಖ ದುದ್ದ, ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT