ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

1,842 ಪ್ರಕರಣಗಳಲ್ಲಿ ಅಕ್ರಮ ಭೂಮಂಜೂರಾತಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೀನಮೇಷ

ಹೇಮಾವತಿ ಪುನರ್ವಸತಿ ಯೋಜನೆ ಅವ್ಯವಹಾರ
Published : 5 ಫೆಬ್ರುವರಿ 2026, 19:23 IST
Last Updated : 5 ಫೆಬ್ರುವರಿ 2026, 19:23 IST
ಫಾಲೋ ಮಾಡಿ
Comments
ಅರ್ಹರಿಗೆ ಭೂಮಿ: ಮತ್ತೊಂದು ಸಮಿತಿ
ಈಗಾಗಲೇ ಅನರ್ಹರಿಗೆ ನೀಡಿದ್ದ ಭೂ ಮಂಜೂರಾತಿ ರದ್ದುಪಡಿಸಲಾಗಿದ್ದು, ಈ ಭೂಮಿಯನ್ನು ನೈಜ ಸಂತ್ರಸ್ತರಿಗೆ ಹಂಚಿಕೆ ಮಾಡಬೇಕಾಗಿದೆ. ಆದರೆ, ಸರ್ಕಾರ ಅದಕ್ಕಾಗಿ ಮತ್ತೊಂದು ಸಮಿತಿಯನ್ನು ರಚಿಸಿ 2025ರ ಏ.15ರಂದು ಆದೇಶ ಹೊರಡಿಸಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮಿತಿಯು ತನಿಖೆ ನಡೆಸಿ, ನೈಜತೆ ದೃಢೀಕರಿಸಿದ ನಂತರವೇ ಅರ್ಹರಿಗೆ ಭೂಮಿ ಸಿಗಲಿದೆ. ಅಕ್ರಮ ಭೂಮಂಜೂರಾತಿ ಪತ್ತೆಗಾಗಿ ಸಮಿತಿ ರಚಿಸಲಾಗಿತ್ತು. ಇದೀಗ ನೈಜ ಸಂತ್ರಸ್ತರ ಪತ್ತೆಗೆ ಮತ್ತೊಂದು ಸಮಿತಿ ಮಾಡಲಾಗಿದೆ. ಹೀಗಾದರೆ ನಮಗೆ ಭೂಮಿ ಸಿಗುವುದಾದರೂ ಯಾವಾಗ ಎಂಬುದು ಸಂತ್ರಸ್ತರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT