‘ಕಳೆದ 36 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾತೃಭಾಷೆಯನ್ನು ಬೋಧನೆ ಮಾಡಿರುವ ಮಲ್ಲೇಶಗೌಡರು, ಮುಂದೆ ಸಾಹಿತ್ಯ ಕಂಪನ್ನು ಜಿಲ್ಲೆ, ನಾಡಿಗೆ ಪಸರಿಸುವ ಕೆಲಸ ಮಾಡಲಿ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಮಹತ್ವ ಪಡೆದಿರುವ ಪರಿಷತ್ತನ್ನು ಉತ್ತಮ ರೀತಿಯಲ್ಲಿ ಕಟ್ಟಿ, ಬೆಳೆಸಲಿ’ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದರು.