ನಗರಸಭೆ ಆಯುಕ್ತ ಪರಮೇಶ್, ಹುಡಾ ಆಯುಕ್ತ ರಮೇಶ್, ಹಸಿರು ಭೂಮಿ ಪ್ರತಿಷ್ಠಾನದ ಪ್ರಮುಖರಾದ ವೈ.ಎನ್. ಸುಬ್ಬಸ್ವಾಮಿ, ಹುಣಸಿನಕೆರೆ ಸಂರಕ್ಷಣಾ ಸಮಿತಿ ಮುಖ್ಯ ಸಂಚಾಲಕ ಮುಜಾಹಿದ್ ಪಾಷ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ರುಹೀನ್ ತಾಜ್, ರಫೀಕ್, ಅಮೀರ್ ಜಾನ್, ಮಂಗಳಾ ಪ್ರದೀಪ್, ಎಸ್.ಎಸ್.ಪಾಷಾ, ವಲಯ ಅರಣ್ಯಾಧಿಕಾರಿ ಜಗದೀಶ್, ಡಾ. ಅಬ್ದುಲ್ ಬಶೀರ್, ಡಾ. ಸಾವಿತ್ರಿ, ರಾಜೀವೇಗೌಡ ಹಾಜರಿದ್ದರು.