ಈ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಿಲುವು ಸ್ಪಷ್ಟವಾಗಬೇಕು. ಅವರುಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆಯೇ? ಸಮಗ್ರವಾಗಿ ಅಧ್ಯಯನ ಮಾಡಿ,ವರದಿ ಜಾರಿ ಮಾಡಿ ಎಂದು ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ಯಾರೊಬ್ಬರೂಆಗ್ರಹಿಸಿಲ್ಲ. ಅವರಿಗೆಲ್ಲ ಸಮುದಾಯದ ಮತಗಳು ಬೇಕೇ ಹೊರತು ನೋವು, ಸಮಸ್ಯೆಗಳನ್ನುಬಗೆಹರಿಸುವ ಇಚ್ಛಾಶಕ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.