ಕಾರ್ಯಕ್ರಮದಲ್ಲಿ ಸಿ.ಸಂಪತ್ ಕುಮಾರ್ ಮತ್ತು ತಂಡ (ಭಕ್ತಿಗೀತೆ ), ಎಚ್.ಎಸ್.ಮಂಜುನಾಥ್ ಮತ್ತು ತಂಡ (ಭಾವಗೀತೆ), ಯೋಗೇಂದ್ರ ದುದ್ದ ಮತ್ತು ತಂಡ (ತತ್ವಪದ ಗಾಯನ), ದೇವರಾಜು ಮತ್ತು ತಂಡ (ಗೀಗೀ ಪದ), ಎಂ.ಎನ್.ಲೋಕೇಶ್ ಮತ್ತು ತಂಡ (ಜಾನಪದ ಗಾಯನ), ಕುಮಾರ್ ಕಟ್ಟೆಬೆಳಗುಳಿ ಮತ್ತು ತಂಡ (ಸುಗಮ ಸಂಗೀತ), ಜಯಮ್ಮ ಮತ್ತು ತಂಡ (ಸೋಬಾನೆ ಪದ), ಕುಮಾರಯ್ಯ ಮತ್ತು ತಂಡ (ಚಿಟ್ಟಿಮೇಳ), ದಿನೇಶ್ ಮತ್ತು ತಂಡ (ಪೂಜಾ ಕುಣಿತ), ಮಂಜುನಾಥ್ ಮತ್ತು ತಂಡ (ನಗಾರಿ), ವಾಸುದೇವ್ ಮತ್ತು ತಂಡ (ಚಂಡೆ ವಾದನ), ಶಂಕರಯ್ಯ ಮತ್ತು ತಂಡ (ಸೋಮನ ಕುಣಿತ) ಹಾಗೂ ಶೃತಿ ಮತ್ತು ತಂಡದವರು ಪ್ರದರ್ಶಿಸಿದ ವೀರಗಾಸೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.