ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಾಸನ | ಮುಂಗಾರು ಪೂರ್ವ ಮಳೆ; ವಾಡಿಕೆಗಿಂತ ಅಧಿಕ

ಭೂಮಿ ಹದ ಮಾಡಲು ರೈತರಿಗೆ ಅವಕಾಶ: ಕಾಫಿ ಗಿಡಗಳಿಗೆ ತಂಪೆರೆದ ಮಳೆ
ಸಂತೋಷ್‌ ಸಿ.ಬಿ.
Published : 10 ಮೇ 2025, 6:04 IST
Last Updated : 10 ಮೇ 2025, 6:04 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು ಮುಂಗಾರು ಮಳೆಯೂ ಚೆನ್ನಾಗಿ ಬರಲಿದೆ ಎನ್ನುವ ಮುನ್ಸೂಚನೆ ಇದೆ. ರೈತರಿಗೆ ಬೀಜ ಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಸಿ.ಸತ್ಯಭಾಮಾ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT