ಹೊಳೆನರಸೀಪುರದಲ್ಲಿ ನಡೆದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇಂಥಹ ಮಾತು ಅವರ ಸ್ಥಾನಕ್ಕೆ ತಕ್ಕುದಾದುದಲ್ಲ. ಎಂತೆಂಥವರೋ ಬಂದು ಹೋಗಿದ್ದಾರೆ. ಯಾರಿಗೇ ಆಗಲಿ, ನಾನೇ ಮಾಡಿದ್ದು ಎನ್ನುವ ಗರ್ವ ಇರಬಾರದು. ಮುಂದೆ ಗರ್ವಭಂಗ ಆಗಲಿದೆ’ ಎಂದು ಎಚ್ಚರಿಸಿದರು.