ಶ್ರವಣಬೆಳಗೊಳದಲ್ಲಿ ಜರುಗಿದ ನೇಮಿನಾಥ ತೀರ್ಥಂಕರರ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ನವಧಾನ್ಯಗಳಿಂದ ಬೆಳೆಸಿದ ಜಾಗರವನ್ನು ಮೆರವಣಿಗೆಯ ಮೂಲಕ ಶ್ರಾವಕಿಯರು ಕಲ್ಯಾಣಿಗೆ ತೆರಳಿ ವಿಸರ್ಜಿಸಿದರು
ಶ್ರವಣಬೆಳಗೊಳದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಕ್ಷಯ ಶ್ರಾವಕ ಭೋಜನಾಲಯದಲ್ಲಿ ಚಾರುಕೀರ್ತಿ ಶ್ರೀಗಳು ಮತ್ತು ಸಿಂಹನಗದ್ದೆ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಭಕ್ತಾದಿಗಳಿಗೆ ಆಹಾರ ಬಡಿಸಿದರು.