<p><strong>ಕೊಣನೂರು</strong>: ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಷೇರು ಹಣ ₹2000 ಹೆಚ್ಚಿಸುವ ಕುರಿತು ಷೇರುದಾರರು ವಿರೋಧ ವ್ಯಕ್ತಪಡಿಸಿದರು.</p>.<p>ಸಂಘದ ಅಧ್ಯಕ್ಷ ಎಸ್.ಕೆ.ಕೃಷ್ಣ, ಸಂಘದ ಷೇರು ಹಣ ಹೆಚ್ಚಿಸಲು ಉದ್ದೇಶಿಸಿರುವುದಾಗಿ ತಿಳಿಸಿದಾಗ, ಕೆಲ ಸದಸ್ಯರು ವಿರೋಧಿಸಿ, ಮೊದಲಿನಂತೆ ₹1 ಸಾವಿರ ಇರಲಿ ಎಂದರು.</p>.<p>ಈ ಸಂದರ್ಭ ಅಧ್ಯಕ್ಷರು, ಜಿಲ್ಲಾ ಬ್ಯಾಂಕ್ಗೆ ಹೆಚ್ಚು ಷೇರುಹಣ ಕಟ್ಟುವುದರಿಂದ ಹೆಚ್ಚುವರಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಷೇರುದಾರರೆ ಸಂಘದ ಜೀವನಾಡಿಗಳು ಎಂದರು.</p>.<p>ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಸತೀಶ್ ರಾಮನಾಥಪುರ, ಹೆಚ್ಚು ಲಾಭದಲ್ಲಿ ಇರುವ ಸಂಘ ನಮ್ಮದು. ಮುಂದಿನ ದಿನಗಳಲ್ಲಿ ಹೊಸ ಸಾಲ, ಹೆಚ್ಚುವರಿ ಸಾಲ ಹಾಗೂ ಹಸುವಿನ ಸಾಲ ಸಹ ನೀಡಲಾಗುವುದು ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷೆ ಬಿ.ಜೆ.ಮಂಜುಳಾ, ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಬಿ, ಉಪಾಧ್ಯಕ್ಷೆ ಪಾವನಾ, ಮೇಲ್ವಿಚಾರಕ ಎಂ.ಎಸ್.ಬಸವರಾಜು, ಇಒ ಕೆ.ಎ.ರಾಮು, ನಿರ್ದೇಶಕ ಶಿವಣ್ಣ, ನಂಜುಂಡೇಗೌಡ, ನಾಗರಾಜು, ಕೆ.ಆರ್.ಸಂದೀಪ್, ಕೆ.ಎಸ್.ನಿತಿನ್, ಸುನೀಲ್ ಕುಮಾರ್, ಪ್ರವೀಣ್, ಬಸವರಾಜನಾಯಕ, ವನಜಾಕ್ಷಿ, ಸುಹೇಲ್ ಪಾಷ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು</strong>: ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಷೇರು ಹಣ ₹2000 ಹೆಚ್ಚಿಸುವ ಕುರಿತು ಷೇರುದಾರರು ವಿರೋಧ ವ್ಯಕ್ತಪಡಿಸಿದರು.</p>.<p>ಸಂಘದ ಅಧ್ಯಕ್ಷ ಎಸ್.ಕೆ.ಕೃಷ್ಣ, ಸಂಘದ ಷೇರು ಹಣ ಹೆಚ್ಚಿಸಲು ಉದ್ದೇಶಿಸಿರುವುದಾಗಿ ತಿಳಿಸಿದಾಗ, ಕೆಲ ಸದಸ್ಯರು ವಿರೋಧಿಸಿ, ಮೊದಲಿನಂತೆ ₹1 ಸಾವಿರ ಇರಲಿ ಎಂದರು.</p>.<p>ಈ ಸಂದರ್ಭ ಅಧ್ಯಕ್ಷರು, ಜಿಲ್ಲಾ ಬ್ಯಾಂಕ್ಗೆ ಹೆಚ್ಚು ಷೇರುಹಣ ಕಟ್ಟುವುದರಿಂದ ಹೆಚ್ಚುವರಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಷೇರುದಾರರೆ ಸಂಘದ ಜೀವನಾಡಿಗಳು ಎಂದರು.</p>.<p>ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಸತೀಶ್ ರಾಮನಾಥಪುರ, ಹೆಚ್ಚು ಲಾಭದಲ್ಲಿ ಇರುವ ಸಂಘ ನಮ್ಮದು. ಮುಂದಿನ ದಿನಗಳಲ್ಲಿ ಹೊಸ ಸಾಲ, ಹೆಚ್ಚುವರಿ ಸಾಲ ಹಾಗೂ ಹಸುವಿನ ಸಾಲ ಸಹ ನೀಡಲಾಗುವುದು ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷೆ ಬಿ.ಜೆ.ಮಂಜುಳಾ, ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಬಿ, ಉಪಾಧ್ಯಕ್ಷೆ ಪಾವನಾ, ಮೇಲ್ವಿಚಾರಕ ಎಂ.ಎಸ್.ಬಸವರಾಜು, ಇಒ ಕೆ.ಎ.ರಾಮು, ನಿರ್ದೇಶಕ ಶಿವಣ್ಣ, ನಂಜುಂಡೇಗೌಡ, ನಾಗರಾಜು, ಕೆ.ಆರ್.ಸಂದೀಪ್, ಕೆ.ಎಸ್.ನಿತಿನ್, ಸುನೀಲ್ ಕುಮಾರ್, ಪ್ರವೀಣ್, ಬಸವರಾಜನಾಯಕ, ವನಜಾಕ್ಷಿ, ಸುಹೇಲ್ ಪಾಷ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>