ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಪತ್ರಿಕೋದ್ಯಮದಲ್ಲಿ ಮುದ್ರಣ ಮಾಧ್ಯಮ ಶಾಶ್ವತ: ಕೆ.ಎಂ. ಶಿವಲಿಂಗೇಗೌಡ

Published : 3 ಆಗಸ್ಟ್ 2025, 1:55 IST
Last Updated : 3 ಆಗಸ್ಟ್ 2025, 1:55 IST
ಫಾಲೋ ಮಾಡಿ
Comments
ಒಂದು ದೇಶ ಒಂದೇ ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಕುರಿತು ಮುದ್ರಣ ಮಾಧ್ಯಮಗಳು ಸಂಪಾದಕೀಯದಲ್ಲಿ ಬೆಳಕು ಚೆಲ್ಲಬೇಕು
ಕೆ.ಎಂ. ಶಿವಲಿಂಗೇಗೌಡ ಶಾಸಕ
ಅಭಿಪ್ರಾಯ ಹೇರುವ ಪ್ರವೃತ್ತಿ ಬೇಡ
ಇತ್ತೀಚಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಫೋನ್‌ ಹೊಂದಿದವರೆಲ್ಲ ಪತ್ರಕರ್ತರಾಗಿದ್ದಾರೆ. ಸುದ್ದಿಯ ವಿಶ್ಲೇಷಣೆ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಬಿತ್ತರ ಮಾಡುವುದು ಸಾಮಾನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮೊಬೈಲ್ ಮೂಲಕ ತಮಗೆ ಬೇಕಾದ ವರದಿ ಬಿತ್ತರಿಸಲಾಗುತ್ತಿದ್ದು ಉತ್ತಮ ಪತ್ರಿಕೋದ್ಯಮಕ್ಕೆ ಇದು ದೊಡ್ಡ ಬೆದರಿಕೆಯಾಗಿದೆ ಎಂದು ಎಚ್ಚರಿಸಿದರು. ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿ ಶ್ಲಾಘಿಸಿದ ಜಿಲ್ಲಾಧಿಕಾರಿ ಸದನದಲ್ಲಿ ಗ್ರಾಮೀಣ ಸೊಗಡಿನಲ್ಲಿಯೇ ಮಾತನಾಡುತ್ತಾರೆ. ವಿಶ್ಲೇಷಣೆ ಮಾಡುವ ಅವರ ಮಾತುಗಳು ನಿಜಕ್ಕೂ ವಿಶೇಷ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT