ದೇಶ ಕಟ್ಟುವುದು ಎಂದರೆ ಕೇವಲ ರೈಲ್ವೆ ಮೇಲ್ಸೇತುವೆ, ಡ್ಯಾಂ, ಕಟ್ಟಡ ಕಟ್ಟುವುದಷ್ಟೇ ಅಲ್ಲ. ಮನುಷ್ಯರ ನಿರ್ಮಾಣವೂ ಬಹಳ ಮುಖ್ಯ. ಶಿಕ್ಷಕ ವೃತ್ತಿ ಲಾಭದಾಯಕ ವೃತ್ತಿಯಲ್ಲ ಹಾಗೂ ಯಾವುದೇ ವೃತ್ತಿಗೂಹೋಲಿಕೆ ಮಾಡುವ ವೃತ್ತಿಯೂ ಅಲ್ಲ. ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ಸೃಷ್ಟಿಸಬೇಕೆ ಹೊರತುಹಿಂಬಾಲಕರನ್ನಲ್ಲ. ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಅದನ್ನ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶಇರಬೇಕು ಎಂದು ಅಭಿಪ್ರಾಯಪಟ್ಟರು.