ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಳೆ ಆಘಾತಕ್ಕೆ ಬೆಳೆಗಾರರು ತತ್ತರ: 4 ಸಾವಿರ ಹೆಕ್ಟೇರ್‌ ಕಾಫಿ ಬೆಳೆ ನಾಶ

ಹೆಚ್ಚುತ್ತಿರುವ ಕೊಳೆರೋಗದ ಆತಂಕ
ಸಂತೋಷ್‌ ಸಿ.ಬಿ.
Published : 15 ಆಗಸ್ಟ್ 2024, 7:56 IST
Last Updated : 15 ಆಗಸ್ಟ್ 2024, 7:56 IST
ಫಾಲೋ ಮಾಡಿ
Comments
ಬಿಡುವಿಲ್ಲದಂತೆ ಮಳೆ ಸುರಿಯುತ್ತಿರುವುದರಿಂದ ಎಲೆಕೋಸು ಗಡ್ಡೆ ಕಟ್ಟಲು ತೊಂದರೆಯಾಗಿದೆ.
ಬಿಡುವಿಲ್ಲದಂತೆ ಮಳೆ ಸುರಿಯುತ್ತಿರುವುದರಿಂದ ಎಲೆಕೋಸು ಗಡ್ಡೆ ಕಟ್ಟಲು ತೊಂದರೆಯಾಗಿದೆ.
ಜುಲೈ ಅಂತ್ಯಕ್ಕೆ 1025 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಪರಿಹಾರ ವಿತರಣೆ ಸಂಬಂಧ ಕೃಷಿ ತೋಟಗಾರಿಕೆ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲಾಗುತ್ತಿದೆ.
–ರಾಜ ಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ
ಸಕಲೇಶಪುರ ಭಾಗದಲ್ಲಿ ಹೆಚ್ಚು ಪ್ರಮಾಣದ ಕಾಫಿ ಬೆಳೆ ನಷ್ಟ ಸಂಭವಿಸಿದ್ದು ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು.
–ಶಕ್ತಿ ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪನಿರ್ದೇಶಕ
ಅರ್ಜಿ ಸಲ್ಲಿಸಿದರೂ ನಿಯಮದ ಪ್ರಕಾರ ಬಹುತೇಕ ರೈತರಿಗೆ ಪರಿಹಾರ ಧನ ದೊರಕುತ್ತಿಲ್ಲ. ಸಿಕ್ಕರೂ ಅತ್ಯಲ್ಪ ಪರಿಹಾರ ನೀಡುತ್ತಿದ್ದು ಇದನ್ನು ಹೆಚ್ಚಿಸಬೇಕು.
ಎನ್.ಎಸ್. ಮಂಜುನಾಥ್, ಕಾಫಿ ಬೆಳೆಗಾರ
ಬೇಸಿಗೆಯಲ್ಲಿ ಉತ್ತಮ ಮಳೆಯಾದ ಕಾರಣ ಕಾಫಿ ಫಸಲು ಉತ್ತಮವಾಗಿ ಬಂದಿತ್ತು. ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದರಿಂದ ಕಾಫಿ ಕಾಯಿ ಗಿಡದಲ್ಲೆ ಕೊಳೆತು ಉದುರುತ್ತಿದೆ.
–ಪ್ರೀತಂ ಸಕಲೇಶಪುರ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT