ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಆಲೂರು: ದುರಸ್ತಿ ಕಾಣದ ಮೇಗಟವಳ್ಳಿ ರಸ್ತೆ

ದಶಕಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರ: ಗ್ರಾಮಸ್ಥರ ಬೇಸರ
ಎಂ.ಪಿ. ಹರೀಶ್
Published : 6 ಜುಲೈ 2025, 2:05 IST
Last Updated : 6 ಜುಲೈ 2025, 2:05 IST
ಫಾಲೋ ಮಾಡಿ
Comments
ಮೇಗಟವಳ್ಳಿ ಗ್ರಾಮ ದಾಖಲೆಯಲ್ಲಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಈಗಲಾದರೂ ಶಾಸಕರು ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಬಗ್ಗೆ ಗಮನಿಸಬೇಕು ಸಿಮೆಂಟ್ ರಸ್ತೆ ಮಾಡಿಸಬೇಕು
ಎಂ.ಪಿ. ಹರೀಶ್, ವಕೀಲ
ಮೇಗಟವಳ್ಳಿ ಹೋತನಹಳ್ಳಿಪುರ ಯಡೂರು ಹೊಸೂರು ವಿರುಪಾಪುರ ಬಾಳಿಗನಹಳ್ಳಿ ಬಿಳಿಗರವಳ್ಳಿ ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು
ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT