ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಶ್ರವಣಬೆಳಗೊಳ: ಪಾಳು ಬಂಗಲೆಯಾದ ಸಂಕೀರ್ಣ

ಉದ್ಘಾಟನೆ ಆಗಿ 4 ವರ್ಷ ಕಳೆದರೂ ಹರಾಜು ಇಲ್ಲ: ಪಂಚಾಯಿತಿ ಆದಾಯಕ್ಕೆ ಖೋತಾ
Published : 11 ಮಾರ್ಚ್ 2025, 6:20 IST
Last Updated : 11 ಮಾರ್ಚ್ 2025, 6:20 IST
ಫಾಲೋ ಮಾಡಿ
Comments
ದೂರು ನೀಡಿ 4 ವರ್ಷಗಳು ಕಳೆದರೂ ಪಿಡಿಒ, ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಯಾರೂ ಗಮನ ಹರಿಸಿಲ್ಲ.
ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ
ಪಿಡಿಒ ಬಸವರಾಜು ಸಾಮಾನ್ಯ ಸಭೆಯ ಪ್ರತಿಯೊಂದೂ ನಿರ್ಣಯಗಳ ಬಗ್ಗೆ ಅಸಡ್ಡೆ ತೋರುತ್ತಿದ್ದು, ಯಾವ ಕೆಲಸಗಳನ್ನೂ ಅನುಷ್ಠಾನ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಎನ್.ಆರ್.ವಾಸು, ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT