ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಹಾಸನ: ಹೂಳೆತ್ತದೇ ಅನಾಥವಾಗಿ ನಿಂತಿರುವ ಕೆರೆ

ಪಟ್ಟಣ ಏಕೈಕ ಕೆರೆಯ ಅಭಿವೃದ್ಧಿ ಇಲಾಖೆಗಳ ನಿರ್ಲಕ್ಷ್ಯ: ಸಾರ್ವಜನಿಕರ ಆತಂಕ
ಎಂ.ಪಿ. ಹರೀಶ್
Published : 9 ಮೇ 2025, 8:33 IST
Last Updated : 9 ಮೇ 2025, 8:33 IST
ಫಾಲೋ ಮಾಡಿ
Comments
ಶೀಘ್ರದಲ್ಲಿ ಸ್ಥಳ ಪರಿಶೀಲನೆ ಮಾಡಿ ಹೂಳೆತ್ತುವ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತೇನೆ. ಏರಿ ಸಂಪರ್ಕ ರಸ್ತೆಯಾಗಿದ್ದು ಹೂಳೆತ್ತುವ ಕಾರ್ಯ ಕೂಡಲೇ ಆಗಬೇಕು. ಕೆರೆ ಮುಚ್ಚುವುದು ತರವಲ್ಲ. ಅನುದಾನ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳುತ್ತೇನೆ.
-ಸಿಮೆಂಟ್ ಮಂಜು, ಶಾಸಕ
ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ಏಕೈಕ ಗುರಿ. ಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಅನುದಾನ ಕ್ರೋಡೀಕರಿಸಿ ಸಂಬಂಧಿಸಿದ ಇಲಾಖೆಯೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಭಾರಿ ಮಳೆಯಾದರೆ ಕೆರೆ ನೀರು ತುಂಬಿ ಏರಿ ಮೇಲೆ ಹರಿಯುವ ಸಾಧ್ಯತೆ ಇದೆ. ಏರಿ ಮೇಲೆ ಜನ ಜಾನುವಾರು ವಾಹನಗಳು ಓಡಾಡುತ್ತವೆ. ಅವಗಢ ಸಂಭವಿಸಿದರೆ ನಷ್ಟ ತುಂಬಿಕೊಡುವವರು ಯಾರು? ಕೂಡಲೇ ಹೂಳೆತ್ತಬೇಕು.
-ಗೀತಾ, ಆಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT