ಮೀಸಲಾತಿ ವಿರೋಧ ಪಕ್ಷಗಳ ನಾಯಕರಿಗೆ ದಿನ ಬೆಳಗಾದರೆ ದೇವೇಗೌಡರು ಮತ್ತು ಅವರಕುಟುಂಬ ಸದಸ್ಯರ ಹೆಸರು ಹೇಳದೇ ಹೋದರೆ ನಿದ್ದೆ ಬರುವುದಿಲ್ಲ. ವಿಧಾನ ಪರಿಷತ್ಚುನಾವಣೆಯಲ್ಲಿ ಅವರ ಟೀಕೆಗೆ ಉತ್ತರ ನೀಡಲು ಹೋಗುವುದಿಲ್ಲ. ದೊಡ್ಡವರ ಬಗ್ಗೆ ಮಾತನಾಡಿ,ಅರಗಿಸಿಕೊಳ್ಳುವ ಶಕ್ತಿ ಇಲ್ಲ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರು ಹಾಗೂ ಎಸ್ಸಿ, ಎಸ್ಟಿಸಮುದಾಯದವರ ಮತ ಪಡೆಯುತ್ತಿದೆಯೇ ಹೊರತು, ಈ ಸಮುದಾಯಗಳಿಗೆ ಅವರು ನೀಡಿರುವಕೊಡುಗೆ ಏನು ಎಂದು ಪ್ರಶ್ನಿಸಿದರು.