ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ಹಾಸನ | ದುರಸ್ತಿಯಾಗದ ಯಗಚಿ ನಾಲೆ: ಹರಿಯದ ನೀರು

Published : 4 ಫೆಬ್ರುವರಿ 2026, 6:40 IST
Last Updated : 4 ಫೆಬ್ರುವರಿ 2026, 6:40 IST
ಫಾಲೋ ಮಾಡಿ
Comments
ಯಗಚಿ ಮುಖ್ಯನಾಲೆ ಹಾಗೂ ವಿತರಣಾ ನಾಲೆಗಳು ಹಾಳಾಗಿವೆ. ಇದರಿಂದ ಜಲಾಶಯಗಳಿದ್ದರೂ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ. ಕೂಡಲೇ ನಾಲೆ ದುರಸ್ತಿ ಮಾಡಬೇಕು.
– ಸಿಮೆಂಟ್ ಮಂಜು, ಶಾಸಕ
100 ಕಿ.ಮೀ. ಉದ್ದದ ಯಗಚಿ ನಾಲೆಯಿಂದ 37 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಹಣಕಾಸು ಲಭ್ಯತೆ ಆಧರಿಸಿ, ನಾಲೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
– ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT