ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ತನ್ನ ನೌಕರಿಯಿಂದ ಬಂದ ವೇತನ, ಭಕ್ತರು ನೀಡಿದ ದೇಣಿಗೆ ಹಣದ ಜತೆಗೆ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ ಮೇಲೆ, ಬ್ಯಾಂಕ್ ಹಾಗೂ ಹೆಸ್ಕಾಂ ಸಹಕಾರಿ ಸಂಘದಲ್ಲಿ ಸಾಲ ಮಾಡಿ ರಾಜಸ್ಥಾನ ಮೂಲದ ದಾಮೋದರಜಿ ಎಂಬ ಭಕ್ತರ ಮೂಲಕ ನಮ್ಮ ಪರಿಚಿತರಿಂದ ಕೈಲಾಸ ಮಾನಸ ಸರೋವರದಿಂದ ಸ್ಫಟಿಕ ಲಿಂಗಗಳನ್ನು ತರಿಸಿದ್ದಾರೆ.