ಕಾಲ ಬದಲಾಗುತ್ತಿದೆ, ಒಂದು ಕಾಲದಲ್ಲಿ ಭೂಮಿ, ಹಣ, ಉದ್ಯೋಗ ಇದ್ದವರು ದೊಡ್ಡವರು ಎಂದು ಹೇಳಲಾಗುತ್ತಿತ್ತು. 21ನೇ ಶತಮಾನ ಜ್ಞಾನದ ಶತಮಾನವಾಗಿದೆ, ಮೊದಲು ಜ್ಞಾನ ಇತ್ತು, ಜ್ಞಾನಕ್ಕೆ ವಿಜ್ಞಾನ, ತಂತ್ರಜ್ಞಾನ ಸೇರಿ ಬದಲಾವಣೆಯಾಗುತ್ತಿದೆ. ಭೂಮಿ ಅಷ್ಟೇ ಇದೆ, ಭೂಮಿ ಮೇಲೆ ಅಲಂಬಿತರು ಹೆಚ್ಚಾಗಿದ್ದಾರೆ. ರೈತರು ಹಾಗೂ ಕಾರ್ಮಿಕರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.