<p><strong>ಸವಣೂರು</strong>: ಕಿರಾಣಿ ಸಾಮಾನುಗಳನ್ನು ಉದ್ರಿಯಾಗಿ ಪಡೆದುಕೊಂಡು ಹೋದ ಚಿಲ್ಲರೆ ವ್ಯಾಪಾರಸ್ಥರು ಅದರ ಹಣವನ್ನು ನೀಡದೇ ಹೋದ ಕಾರಣ ಕಿರಾಣಿ ವ್ಯಾಪಾರಸ್ಥರೊಬ್ಬರು ಮನನೊಂದು ಕಿರಾಣಿ ಅಂಗಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.</p>.<p>ರಾಮದೇವರ ದೇವಸ್ಥಾನ ಓಣಿಯ ನಿವಾಸಿ, ಶಂಕರ ಚಂದ್ರಪ್ಪ ಗೌಡಣ್ಣನವರ (33) ಅತ್ಮಹತ್ಯೆ ಮಾಡಿಕೊಂಡವರು.</p>.<p>ಪಟ್ಟಣದಲ್ಲಿ ‘ಮಂಜುನಾಥ ಕಿರಾಣಿ ಸ್ಟೊರ್ಸ್’ ಹೆಸರಿನಲ್ಲಿ ಅಂಗಡಿ ತೆರೆದಿದ್ದು, ಚಿಲ್ಲರೆ ವ್ಯಾಪಾರಸ್ಥರಿಗೆ ಉದ್ರಿಯಾಗಿ ₹ 20 ಲಕ್ಷದಿಂದ ₹ 25 ಲಕ್ಷಗಳಷ್ಟು ಕಿರಾಣಿ ಸಾಮಾನುಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವಣೂರು</strong>: ಕಿರಾಣಿ ಸಾಮಾನುಗಳನ್ನು ಉದ್ರಿಯಾಗಿ ಪಡೆದುಕೊಂಡು ಹೋದ ಚಿಲ್ಲರೆ ವ್ಯಾಪಾರಸ್ಥರು ಅದರ ಹಣವನ್ನು ನೀಡದೇ ಹೋದ ಕಾರಣ ಕಿರಾಣಿ ವ್ಯಾಪಾರಸ್ಥರೊಬ್ಬರು ಮನನೊಂದು ಕಿರಾಣಿ ಅಂಗಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.</p>.<p>ರಾಮದೇವರ ದೇವಸ್ಥಾನ ಓಣಿಯ ನಿವಾಸಿ, ಶಂಕರ ಚಂದ್ರಪ್ಪ ಗೌಡಣ್ಣನವರ (33) ಅತ್ಮಹತ್ಯೆ ಮಾಡಿಕೊಂಡವರು.</p>.<p>ಪಟ್ಟಣದಲ್ಲಿ ‘ಮಂಜುನಾಥ ಕಿರಾಣಿ ಸ್ಟೊರ್ಸ್’ ಹೆಸರಿನಲ್ಲಿ ಅಂಗಡಿ ತೆರೆದಿದ್ದು, ಚಿಲ್ಲರೆ ವ್ಯಾಪಾರಸ್ಥರಿಗೆ ಉದ್ರಿಯಾಗಿ ₹ 20 ಲಕ್ಷದಿಂದ ₹ 25 ಲಕ್ಷಗಳಷ್ಟು ಕಿರಾಣಿ ಸಾಮಾನುಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>