ಬೆಳೆ ವಿಮೆ ಬಂದಾಗ, ಒಂದು ಸರ್ವೆ ನಂಬರ್ನಲ್ಲಿ ಒಂದು ಕಡೆ ಫೋಟೊ ತೆಗೆದರೆ 30 ಮೀಟರ್ ಮಾತ್ರ ಕ್ಯಾಪ್ಚರ್ ಆಗುತ್ತಿತ್ತು. ಬೆಳೆ ವ್ಯತ್ಯಾಸ ಬಂದಿದೆ ಎಂದು ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆ ಬಗೆಹರಿಯಲಿದೆ. ಉತ್ಸವದಂದತೆ ಈ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಕೊಪ್ಪಳ, ಗದಗ, ಹಾವೇರಿಯಲ್ಲಿ ಈ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದರು.