ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರಾದ ನಾಗರಾಜ ಹಿರೇಮಠ, ಗಿರೀಶ್ ತುಪ್ಪದ, ಬಾಬುಸಾಬ್ ಮೋಮಿನ್ಗಾರ, ಶಿವರಾಜ್ ಮತ್ತಿಕಟ್ಟಿ, ಲಲಿತಾ ಗುಂಡೆನಹಳ್ಳಿ, ಜಗದೀಶ, ಮಂಜುನಾಥ್ ಇಟಗಿ, ನಜೀರ್ ನದಾಫ್, ರೋಹಿಣಿ ಪಾಟೀಲ, ರತ್ನ, ಚನ್ನಮ್ಮ ಬ್ಯಾಡಗಿ, ಪಾರ್ವತಿ ಪಾಟೀಲ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಲಲಿತಾ ಸಾತೇನಹಳ್ಳಿ ಇದ್ದರು.