ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗರಿಗೆದರಿದ ಅರಣ್ಯ ಅಭಿವೃದ್ಧಿ ಚಟುವಟಿಕೆ: ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ಲಭ್ಯ

ಪುಟ್ಟಪ್ಪ ಲಮಾಣಿ
Published : 7 ಜುಲೈ 2024, 5:44 IST
Last Updated : 7 ಜುಲೈ 2024, 5:44 IST
ಫಾಲೋ ಮಾಡಿ
Comments
ಮಮದಾಪುರು ಗ್ರಾಮದಲ್ಲಿ ದುಂಡಸಿ ಉಪವಲಯ ಅರಣ್ಯ ಇಲಾಖೆ ನರೇಗಾ ಯೋಜನೆ ಅಡಿ ಸಸಿ ನೆಡುತ್ತಿರುವ ಕಾರ್ಮಿಕರು.
ಮಮದಾಪುರು ಗ್ರಾಮದಲ್ಲಿ ದುಂಡಸಿ ಉಪವಲಯ ಅರಣ್ಯ ಇಲಾಖೆ ನರೇಗಾ ಯೋಜನೆ ಅಡಿ ಸಸಿ ನೆಡುತ್ತಿರುವ ಕಾರ್ಮಿಕರು.
ರೈತರಿಗೆ ಪ್ರೋತ್ಸಾಹಧನ
ಮುಂಗಾರು ಮಳೆ ಉತ್ತಮವಾಗಿರುವುದರಿಂದ ರೈತರು ಸಸಿಗಳನ್ನು ನೆಡಲು ಸೂಕ್ತ ಸಮಯ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೆಟ್ಟು ಬದುಕುಳಿದ 3 ವರ್ಷದ ಸಸಿಗಳಿಗೆ ₹125 ಸಹಾಯಧನವನ್ನು ರೈತರಿಗೆ ನೀಡಲಾಗುತ್ತದೆ. ಸಸಿ ಬೇಕಾದ ರೈತರು ಮಡ್ಲಿ ನರ್ಸರಿಗೆ ಭೇಟಿ ನೀಡಿ ಎಂದು ದುಂಡಶಿ ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ ಪುರಾಣಿಕರಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT